Tuesday, February 9, 2021

ಕನ್ನಡ ಚಿತ್ರರಂಗದ ಉದಯೋನ್ಮುಖ ಯುವ ಪ್ರತಿಭೆ ಉಮೇಶ್ ಬಗ್ಗೆ ನಿಮಗೆಷ್ಟು ಗೊತ್ತು...!

ಹೌದು ಸ್ನೇಹಿತರೆ ಪಾಂಡವಪುರ ತಾಲೂಕಿನ ಚಿನಕುರಳಿ ಎಂಬ ಗ್ರಾಮದ ಪಕ್ಕ ಕುಂಬಾರಕೊಪ್ಪಲು ಎಂಬ ಸಣ್ಣ ಹಳ್ಳಿಯಲಿ ಬಡಕುಟುಂಬದಲ್ಲಿ ಹುಟ್ಟಿದ ಉಮೇಶ್ ಅವರು, ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಸಮಸ್ಯೆ ಎದುರಿಸಿದರು. ಎಂಟು ವರ್ಷದ ಹಿಂದೆ ಬೆಂಗಳೂರಿಗೆ ಮುಖಮಾಡಿದ ಈ ಕುಟುಂಬ, ಉಮೇಶ್ ಅವರಿಗಿದ್ದ ಕಲಾ ಆಸಕ್ತಿ, ಸಾಕಷ್ಟು ಕಷ್ಟದ ಕೆಲಸಗಳನ್ನೆಲ್ಲ ಮಾಡಿಸಿ ಬಿಟ್ಟಿತು. ಹೌದು ಉಮೇಶ್ ಅವರು ಶಾಲಾ ಕಾಲೇಜು ದಿನಗಳಲ್ಲೇ ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದು, ನಾಟಕದಲ್ಲಿ ಸಹ ಅಭಿನಯಿಸುತ್ತಿದ್ದರಂತೆ.

ಹೀಗೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರು ಉಮೇಶ್ ಅವರು. ಮತ್ತು ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲೇಬೇಕು, ತಾನು ದೊಡ್ಡ ಸ್ಟಾರ್ ನಟನಾಗಬೇಕು ಎನ್ನುವ ಅಭಿಲಾಷ ಕನಸನ್ನು ಹೊತ್ತು, ಈಗಲೂ ಸಹ ಸಿನಿಮಾರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಸಾಕಷ್ಟು ಕಷ್ಟ ಪಡುತ್ತಿದ್ದಾರೆ ಎನ್ನಲಾಗಿದೆ. ಹಾಗೆ ಉಮೇಶ್ ಅವರು ಆರಂಭದ ಹಂತದಲ್ಲಿ ಥಿಯೇಟರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ನೆಲೆಯೂರುವ ಉದ್ದೇಶದಿಂದ ಕನ್ನಡ ಸಿನಿಮಾಗಳನ್ನು ಪ್ರಮೋಷನ್ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. 

ತದನಂತರ ತಮ್ಮದೇ ಆದ ಆನ್ಲೈನ್ ಪ್ರಮೋಷನ್ ಸಂಸ್ಥೆಯನ್ನು ಕೂಡ ಸ್ಥಾಪಿಸಿ ಕೊಳ್ಳುತ್ತಾರೆ ಉಮೇಶ್. ಹೌದು ಆನ್ಲೈನ್ ಪ್ರಚಾರಕರ್ತರಾದ ಉಮೇಶ್ ಅವರು ಸದ್ಯ ನೂರಕ್ಕಿಂತ ಹೆಚ್ಚು ಸಿನಿಮಾಗಳನ್ನು ಪ್ರಮೋಷನ್ ಮಾಡಿಕೊಟ್ಟಿದ್ದಾರೆ, ಹಾಗೇ ದೊಡ್ಡ ದೊಡ್ಡ ಸಿನಿಮಾಗಳನ್ನು ಕೂಡ ಇವರೇ ಪ್ರಮೋಷನ್ ಮಾಡಲಿದ್ದಾರೆ. ಇಂದು ಯುವ ಕಲಾವಿದ ಉಮೇಶ್ ಅವರ ಹುಟ್ಟುಹಬ್ಬದ ದಿನ, ಹಾಗಾಗಿ ನೀವು ಕೂಡ ಈ ಯುವ ಕಲಾವಿದನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ. ಸಿನಿಮಾರಂಗದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲಿ ಎಂದು ಆಶಿಸಿ ಕಾಮೆಂಟ್ ಮಾಡಿ ತಿಳಿಸಿ. ಜೊತೆಗೆ ಇನ್ನೇನು ಹೊಸ ಸಿನಿಮಾದ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ ಉಮೇಶ್ ಅವರು, ಮತ್ತು ಎಲ್ಲರ ಆಶಯ ಕೂಡ ಇದಾಗಿದೆ ಉಮೇಶ್ ಅವರಿಗೆ ಒಳ್ಳೆಯದಾಗಲಿ.  ಧನ್ಯವಾದಗಳು.....


Wednesday, January 13, 2021

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಕಬ್ಜಕ್ಕೆ ಸುದೀಪ್ ಆಗಮನ..! ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದ ಚಿತ್ರತಂಡ

ಹೌದು ಕೆಜಿಎಫ್ ನಂತರ ಮತ್ತೊಂದು ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾದ ಕಬ್ಜಾ ಸಿನಿಮಾ ಈಗಾಗಲೇ ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಸುದ್ದಿ ಆಗಿದ್ದು, ಚಿತ್ರ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ. ದಿನೇದಿನೇ ಕಬ್ಜಾ ಚಿತ್ರತಂಡದ ಮೇಲೆ ಮತ್ತು ಕಬ್ಜಾ ಸಿನಿಮಾದ ಮೇಲೆ ಪ್ರೀತಿ ಹೆಚ್ಚಾಗುತ್ತಿದ್ದು, ಕಬ್ಜಾ ಸಿನಿಮಾ ಹೀಗೆ ಮೂಡಿಬರಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಕಬ್ಜಾ ಚಿತ್ರತಂಡವೂ ಇದೇ ಸಂಕ್ರಾಂತಿ ಹಬ್ಬಕ್ಕೆ ಹೊಸ ಸರ್ಪ್ರೈಸ್ ಸುದ್ದಿಯೊಂದನ್ನು ನೀಡುತ್ತಿದ್ದೇವೆ ಎಂದು ಹೇಳಿಕೊಂಡಿತ್ತು.

ಅದೇ ರೀತಿ ಇದೀಗ ಕಬ್ಜಾ ಅಂಕಣಕ್ಕೆ ನಮ್ಮ ಕಿಚ್ಚ ಸುದೀಪ್ ಅವರು ಗೇಮ್ ನಲ್ಲಿ ಇರುವುದಾಗಿ ತಿಳಿದು ಬಂದಿದೆ. ಹಾಗೆ ಈ ವಿಚಾರ ತಿಳಿದು ಕಿಚ್ಚನ ಫ್ಯಾನ್ಸ್ ಗಳು ಫುಲ್ ಫಿದಾ ಆಗಿದ್ದಾರೆ. ಹಾಗೆ ಕಬ್ಜಾ ಸಿನಿಮಾದ ನಿರ್ದೇಶಕ ಆರ್ ಚಂದ್ರು ಅವರ ಕೈಚಳಕ ಸಿನಿಮಾದಲ್ಲಿ ಹೇಗಿರಲಿದೆ ಎಂದು ಅಭಿಮಾನಿಗಳು ಈಗಲೇ ಲೆಕ್ಕ ಹಾಕುತ್ತಿದ್ದಾರೆ. ಹೌದು ಭಾರತದ್ಯಾಂತ ಕೆಜಿಎಫ್ ಚಿತ್ರವು ಹೇಗೆ ಯಶಸ್ವಿಯಾಯಿತೋ, ಅದೇ ನಿಟ್ಟಿನಲ್ಲಿ ಇದೀಗ ರೆಟ್ರೋ ಸ್ಟೈಲಲ್ಲಿ ಸುದೀಪ್ ಎಂಟ್ರಿಯಾಗಿದ್ದು ಭಾರ್ಗವ ಭಕ್ಷಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ. ಹಾಗೇನೆ ನೀವು ಕೂಡ ಪ್ಯಾನ್ ಇಂಡಿಯಾ ಕಬ್ಜಾ ಸಿನಿಮಾಕ್ಕೆ ಕಾಯುತ್ತಿದ್ದರೆ ತಪ್ಪದೇ ಶೇರ್ ಮಾಡಿ, ಮತ್ತು ಇಂದು ಕಬ್ಜ ಚಿತ್ರತಂಡ ಬಿಡುಗಡೆ ಮಾಡಿರುವ ನ್ಯೂ ಪೋಸ್ಟರ್ ಲುಕ್ ಹೇಗಿದೆ ಎಂದು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು....

Sunday, January 10, 2021

ಇದೆ ಸಂಕ್ರಾಂತಿ ಹಬ್ಬದ ದಿನ, ಬಿಗ್ ನ್ಯೂಸ್ ತರುತ್ತಿರುವ ಪ್ಯಾನ್ ಇಂಡಿಯಾ ಕಬ್ಜ ಚಿತ್ರತಂಡ..!

ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ಮೈಲುಗಲ್ಲು ಸಾಧಿಸುವ ನಿಟ್ಟಿನಲ್ಲಿ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಈಗಾಗಲೇ ತನ್ನ ಭಾಗದ ಶೂಟಿಂಗ್ ಮುಗಿಸಿಕೊಂಡು ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸುವಂತೆ ಮಾಡಿದೆ. ಮತ್ತು ಕಬ್ಜ ಚಿತ್ರದ ನಿರ್ದೇಶಕ ಆರ್ ಚಂದ್ರು ಅವರು ಕೂಡ ಸಕ್ಕತ್ತಾಗಿ ತಮ್ಮ ನಿರ್ದೇಶನ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಲು ಸಜ್ಜಾಗಿದ್ದಾರೆ. ಹಾಗೇನೆ ಈ ಚಿತ್ರ ಕೂಡ ಕನ್ನಡದ ಇನ್ನೊಂದು ಯಶಸ್ವಿ ಚಿತ್ರ ಆಗುವುದರಲ್ಲಿ ಎರಡು ಮಾತಿಲ್ಲ, ಯಾಕೆಂದರೆ ಇಲ್ಲಿಯವರೆಗೂ ಯಾರೂ ಮಾಡದ ರೀತಿ ಸಿನಿಮಾ ಮೂಡಿ ಬರಲಿದೆಯಂತೆ.

ಕನ್ನಡದ ಕೆಜಿಎಫ್ ರೀತಿಯೇ ಈ ಕಬ್ಜ ಸಿನಿಮಾ ಕೂಡ ಸೌಂಡ್ ಮಾಡುವುದು ಪಕ್ಕಾ ಆಗಿದೆ, ಹಾಗೆ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರರವರು ಕೂಡ, ಈ ಕಬ್ಜ ಸಿನಿಮಾದಲ್ಲಿ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದು, ಅಂಡರ್ವರ್ಲ್ಡ್ ಹೇಗಿರಲಿದೆ ಎಂಬುದಾಗಿ ತೋರಿಸಲು ಸಜ್ಜಾಗಿದ್ದಾರಂತೆ. ಮತ್ತು ಅಭಿಮಾನಿಗಳು ಕಾತುರದಿಂದ ಕಾಯುವ ಹಾಗೆ ಈ ಚಿತ್ರದ ಕೆಲ ಸ್ಟಿಲ್ಸ್ ಗಳು ಮತ್ತು ಶೂಟಿಂಗ್ ಸ್ಪಾಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಕೂಡ ಆಗಿವೆ.

ಹಾಗೇನೇ ಚಿತ್ರತಂಡ ಇದೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ದಿನಾಂಕ 14-01- 2021 ಕ್ಕೆ, ಹೊಸ ಸರ್ಪ್ರೈಸ್ ಸುದ್ದಿ ನೀಡಲಿದ್ದು, ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಈ ಕಬ್ಜ ಚಿತ್ರತಂಡ ಯಾವ ಸುದ್ದಿ ಹೇಳಬಹುದು ಎಂಬುದು ನಿಮಗೂ ತಿಳಿದಿದ್ದರೆ ತಪ್ಪದೇ ಶೇರ್ ಮಾಡಿ, ಕಮೆಂಟ್ ಮಾಡಿ, ಕಬ್ಜ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು  ಶುಭಾಶಯ ತಿಳಿಸಿ  ಧನ್ಯವಾದಗಳು...





Sunday, October 21, 2018

ಬಿಗ್ ಬಾಸ್ ಮನೆಗೆ ಕಾಮನರ್ ಆಗಿ ಮನೆ ಸೇರಲಿದ್ದಾರೆ ಕರಾವಳಿ ಚೆಂದಳ್ಳಿ ಚೆಲುವೆ


ಬಿಗ್ ಬಾಸ್ ಮನೆಗೆ ಕಾಮನರ್ ಆಗಿ ಎಂಟ್ರಿ ಕೊಡಲಿದ್ದಾರೆ ಕರಾವಳಿಯ ಈ ಚೆಂದುಳ್ಳಿ ಚೆಲುವೆ

ಕನ್ನಡದ ಬಿಗ್ ಬಾಸ್ ಹೊಸ ಸೀಸನ್ ಭಾನುವಾರದಿಂದ ಪ್ರಾರಂಭವಾಗಲಿದೆ. ಕಾರ್ಯಕ್ರಮಕ್ಕೆ ಕಿಚ್ಚು ಹಚ್ಚಲು ಕಿಚ್ಚ ಸುದೀಪ್ ಕೂಡ ಸಕಲ ಸಿದ್ಧತೆಯಲ್ಲಿದ್ದಾರೆ. ಇದರ ಬೆನ್ನಲ್ಲೇ ಈ ಬಾರಿಯ ಸ್ಪರ್ಧಿಗಳ ಕುರಿತು ಭಾರೀ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಬಿಗ್​ ಬಾಸ್​ನ ಸೀಸನ್ 5 ನಲ್ಲಿ ಸಾಮಾನ್ಯ ಜನರಿಗೂ ಅವಕಾಶ ನೀಡುವ ಪರಿಪಾಠ ಆರಂಭವಾಗಿತ್ತು. ಅದರಂತೆ ಈ ಬಾರಿ ಅರ್ಧದಷ್ಟು ಸರ್ಧಿಗಳು ಜನಸಾಮಾನ್ಯರಾಗಲಿದ್ದಾರೆ ಎಂಬ ಮಾಹಿತಿಗಳು ಹೀಗಾಗಲೇ ಹೊರಬಿದ್ದಿದೆ.

ಅದರಲ್ಲೂ ಒಂದಷ್ಟು ಸೆಲೆಬ್ರಿಟಿಗಳ ಹೆಸರುಗಳು ಬಹಿರಂಗವಾಗಿದ್ದರೂ, ಇಲ್ಲಿ ಜನ ಸಾಮಾನ್ಯ ಕೋಟಾದಲ್ಲಿ ಯಾರೂ ಎಂಟ್ರಿ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಎಲ್ಲೂ ಹೊರ ಬಿದ್ದಿರಲಿಲ್ಲ. ಇದೀಗ ಕೆಲ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಕರಾವಳಿ ಬೆಡಗಿಯೊಬ್ಬಳ ಬಿಗ್ ಬಾಸ್ ಎಂಟ್ರಿ ಪಕ್ಕಾ ಎನ್ನಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ಪ್ರತಿಭೆ ರೀಮಾ ಲರಿಸ್ಸಾ ಡಾಯಸ್ ಸೀಸನ್​ 6 ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇವರ ತಾಯಿಯು ಶಿಕ್ಷಕಿಯಾಗಿದ್ದು, ತಂದೆಯು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವೀಧರೆಯಾಗಿರುವ ಲರಿಸ್ಸಾ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರು ಸಿಲಿಕಾನ್ ಸಿಟಿಯ ಖ್ಯಾತ ಕಂಪನಿಯ ಸಾಫ್ಟ್​ವೇರ್ ಉದ್ಯೋಗಿ ಕೂಡ ಹೌದು. ಅಲ್ಲದೆ ಅತ್ಯುತ್ತಮ ನೃತ್ಯಪಟುವಾಗಿದ್ದು, ಇದರೊಂದಿಗೆ ಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಕಾಮನರ್ ಎಂಟ್ರಿ ಮೂಲಕ ಬಿಗ್ ಬಾಸ್​ಗೆ ಕಾಲಿಡಲಿರುವ ಲರಿಸ್ಸಾ ಡಾಯಸ್ ಅವರ ಮತ್ತಷ್ಟು ಪ್ರತಿಭೆಗಳು ಬಿಬಿ ಮನೆಯಲ್ಲಿ ಅನಾವರಣಗೊಳ್ಳಲಿದೆ.ಬಿಗ್​ ಬಾಸ್ ಶೋಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ವಿಶೇಷ ಕ್ಯಾರೆಕ್ಟರ್‌ಗಳ ವ್ಯಕ್ತಿಗಳನ್ನು ಆಯ್ಕೆ ಮಾಡಲು ಇಚ್ಛಿಸುತ್ತೇವೆ. ಅಂತಹ ವಿಶೇಷ ಸ್ವಭಾವ ಸೆಲೆಬ್ರಿಟಿಗಳಲ್ಲಿಯೂ ಇರಬಹುದು ಅಥವಾ ಜನ ಸಾಮಾನ್ಯರಲ್ಲೂ ಕಾಣಿಸಬಹುದು. ಹಾಗಾಗಿ ಈ ಬಾರಿಯ ಹದಿನೆಂಟೂ ಸ್ಪರ್ಧಿಗಳ ಕ್ಯಾರೆಕ್ಟರ್​ಗಳು ಬಹಳ ಇಂಟರೆಸ್ಟಿಂಗ್ ಆಗಿರುತ್ತದೆ ಎಂದು ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಹೇಳಿರುವುದರಿಂದ ಈ ಬಾರಿಯ ಬಿಗ್​ ಬಾಸ್​ ಒಂದಷ್ಟು ಕುತೂಹಲಕ್ಕೆ ಕಾರಣವಾಗಿದೆ.

Monday, October 1, 2018

ಮನುಷ್ಯ ಮನುಷ್ಯರ ನಡುವೆ ಒಂದು ಸಣ್ಣ ಅಂಶ ಎಷ್ಟು ದಿನ ಇರುತ್ತೆ ಒಂದು ಸಣ್ಣ ಕಥಾ ನಿಮಗಾಗಿ


1 ನಿಮಿಷ ಸಮಯವಿದ್ದರೆ ತಪ್ಪದೇ ಈ ಮನಮುಟ್ಟುವ ಕಥೆಯನ್ನೊಮ್ಮೆ ಓದಿ. ಶೇರ್ ಮಾಡಿ

9 ನೇ ಕ್ಲಾಸಿನಲ್ಲಿ ರಾಕಿ ಕಟ್ಟಿ ಎಲ್ಲೊ ಹೋದಳು.. ಈಗ ಬಂದು ಮಾಡಿದ್ದೇನು ಗೊತ್ತಾ?? ನಿಜಕ್ಕೂ ಕಣ್ಣೀರು ಜಾರುವ ಕತೆ.. ತಪ್ಪದೇ ಇದನ್ನೊಮ್ಮೆ ಓದಿ..

ಆ ಹುಡುಗ ರಿಕ್ಷಾ ಓಡಿಸ್ಕೊಂಡು ಜೀವನ ಸಾಗಿಸ್ತಿದ್ದ ಬಡವ.. ಒಂದು ದಿನ ಅಪಘಾತಕ್ಕೀಡಾಗಿ ಎರಡೂ ಕಾಲು ಕಳೆದುಕೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ನರಳಾಡ್ತಿದ್ದ..
ಈ ವಿಷಯ ತಿಳಿದು ದೂರದ ದೆಹಲಿಯಿಂದ ಒಂದು ಹುಡುಗಿ ಮಣಿಪಾಲ್ ಆಸ್ಪತ್ರೆಗೆ ಬಂದು ನೆರವಿಗೆ ನಿಂತಳು. ಅವಳು ಯಾರು??.. 16 ವರ್ಷದ ಹಿಂದೆ ರಾಖಿ ಕಟ್ಟಿದ ಒಂದು ಹುಡುಗಿ… ಬೆಡ್ ಮೇಲೆ ಮಲಗಿರೋ ಈತನ ಹೆಸರು ರಮಾನಂದ್.
ನಮ್ಮ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಬಳಿ ವಾಸವಿದ್ದವ ಈತ…
ಎಸ್ಎಸ್ಎಲ್​ಸಿ ಬಳಿಕ ಮುಂದೆ ಓದಲಾಗದೆ ಬಸ್ ಕ್ಲೀನರ್, ಕಂಡಕ್ಟರ್ ಆಗಿದ್ದ ರಮಾನಂದ್ ಕೊನೆಗೆ ಸಾಲ ಮಾಡಿ ಒಂದು ಆಟೋ ರಿಕ್ಷಾ ತಗೊಂಡಿದ್ದ. ನಂತರ ಆಟೋ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ರಮಾನಂದ್​ಗೆ ಆಗಸ್ಟ್ 20ರಂದು ಕಾರ್ಕಳ ಬಳಿ ಅಪಘಾತವಾಯ್ತು… ಆಗ ಎರಡೂ ಕಾಲು ಕಳೆದುಕೊಂಡ ಅವನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈತನದ್ದು ಬಡ ಕುಟುಂಬ ಆಸ್ಪತ್ರೆ ಖರ್ಚು ನಿರ್ವಹಣೆ ಮಾಡುವುದಕ್ಕೂ ಕಷ್ಟ.. ಈ ಸಮಯದಲ್ಲಿ ರಮಾನಂದನ ಕೆಲವು ಗೆಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಸಹಾಯಕ್ಕಾಗಿ ಪೋಸ್ಟ್​ಗಳನ್ನು ಹಾಕಿದ್ದರು.. ಬಹಳಷ್ಟು ಜನ ಇದನ್ನು ನೋಡಿ ಸಹಾಯ ಮಾಡಿದರು.
ಅಷ್ಟೇ ಅಲ್ಲ ಈ ಸಮಯದಲ್ಲಿ ಹೈಸ್ಕೂಲ್​​ನಲ್ಲಿ ರಾಖಿ ಕಟ್ಟಿದ ತಂಗಿಯೊಬ್ಬಳು ಸಹಾಯಕ್ಕೆ ಬಂದಿದ್ದು ನಿಜಕ್ಕೂ ಮಾನವೀಯತೆ ಬದುಕಿದೆ ಎಂಬುದ ತೋರುತ್ತದೆ..
ಈಕೆಯೇ ಸ್ಮಿತಾ ಸಂಪತ್. 9ನೇ ತರಗತಿಯಲ್ಲಿದ್ದಾಗ ಈಕೆ ರಮಾನಂದ್​ಗೆ ರಾಖಿ ಕಟ್ಟಿದ್ದಳು.
ಈಗ ಸುಮಾರು 16 ವರ್ಷ ಕಳೆದಿದೆ. ಈಗ ಸ್ಮಿತಾ ಮದುವೆಯಾಗಿ ದೆಹಲಿಯಲ್ಲಿದ್ದಳು. ಇವರಿಗ್ರ್ ರಮಾನಂದ್​ಗೆ ಅಪಘಾತವಾಗಿ ಆಸ್ಪತ್ರೆ ಸೇರಿದ್ದಾನೆ ಎಂದು ಗೊತ್ತಾಗ್ತಿದ್ದಂಗೆ ಸ್ಮಿತಾ ದೆಹಲಿಯಿಂದ ಮಣಿಪಾಲ್​ಗೆ ಬಂದಿದ್ದಾರೆ..
ಆಸ್ಪತ್ರೆಗೆ ಹೋದ ಸ್ಮಿತಾ ರಮಾನಂದ್​ ಆರೋಗ್ಯ ವಿಚಾರಿಸಿದ್ದಾರೆ. ಸ್ಮಿತಾ ಅವರು ಆಸ್ಪತ್ರೆಯಲ್ಲೇ ಇದ್ದು ತಾನು ರಾಕಿ ಕಟ್ಟಿದ ಅಣ್ಣನ ಯೋಗಕ್ಷೇಮ ವಿಚಾರಿಸಿ… ತನ್ನ ಕೈಲಾದ ಆರ್ಥಿಕ ಸಹಾಯ ಮಾಡಿದ್ದಾಳೆ.. ಅಷ್ಟಕ್ಕೇ ಸುಮ್ಮನಾಗದ ಸ್ಮಿತ.. ತನ್ನ ಗೆಳೆಯರನ್ನೆಲ್ಲ ಸಂಪರ್ಕಿಸಿ ಹಣ ಸಂಗ್ರಹಿಸಿ ರಮಾನಂದ್​ನ ಆಸ್ಪತ್ರೆ ವೆಚ್ಚ ಭರಿಸಲು ನೆರವಾದಳು. ಇವರೆಲ್ಲ ಸೇರಿಕೊಂಡು ಈಗಾಗಲೇ ಸುಮಾರು ಎರಡೂವರೆ ಲಕ್ಷ ರೂ. ಹಣ ಸಂಗ್ರಹಿಸಿ ರಮಾನಂದ್ ಕುಟುಂಬಕ್ಕೆ ನೀಡಿದ್ದಾರೆ.
ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ರಮಾನಂದ್ ನಡೆಯಲು ಆಗುವುದಿಲ್ಲ.. ಹಾಸಿಗೆ ಮೇಲೆ ದಿನ ಕಳೆಯುತ್ತಿದ್ದಾರೆ… ಆದರೆ ಸ್ಮಿತಾ ಮಾತ್ರ ತಾನು ಮಾಡಿದ ಸಹಾಯದ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಸ್ಮಿತಾಳ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿದ್ದರಿಂದ ವಿಚಾರ ತಿಳಿದುಬಂದಿದೆ…
ಸಣ್ಣ ವಿಚಾರಕ್ಕಾಗಿ.. ಜಗಳ ಆಡುವ ಅದೆಷ್ಟೋ ಜನ ಸಹೋದರ ಸಹೋದರಿ.. ಸ್ನೇಹಿತರಿಗೆ.. ಸ್ಮಿತ ನಿಜಕ್ಕೂ ಮಾದರಿಯಾಗಿ ನಿಂತಿದ್ದಾರೆ.. ಇವರಿಗೊಣ್ದು ಹ್ಯಾಟ್ಸ್ ಆಫ್..
      ಪುನೀತ್.⚘

Wednesday, September 26, 2018

ನಿತ್ಯ ಭವಿಷ್ಯ, ಈ ದಿನ ನಿಮ್ಮ ರಾಶಿಯಲ್ಲಿ ನಿಮ್ಮ ಭವಿಷ್ಯ ಹೇಗಿದೆ ನೋಡಿ .


 
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ಪರಿಹಾರದಲ್ಲಿ ಚಾಲೆಂಜ್. ಪಂಡಿತ್, ಯತೀಂದ್ರ ಭಟ್ 9901225989.
ನಿಮ್ಮ ಜೀವನದ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಉದ್ಯೋಗ ಹಣಕಾಸು ವ್ಯವಹಾರ ಶಿಕ್ಷಣ ಮಕ್ಕಳ ಕಲಹ ಶತ್ರು ಇತ್ಯಾದಿ ಸಮಸ್ಯೆಗಳಿಗೆ 9 ದಿನದಲ್ಲಿ ಸೂಕ್ತ ಪರಿಹಾರ.


ಮೇಷ

 

ಈ ದಿನ ಅನಾವಶ್ಯಕವಾದ ಓಡಾಟ ಮತ್ತು ಅಲೆದಾಟಗಳು ಹೆಚ್ಚಾಗುವ ಸಂಭವ ಬಹಳ ಇದೆ.ನಿಮ್ಮ ಜೊತೆ ಇರುವಂಥ ಸ್ನೇಹಿತರಿಂದಲೇ ನಿಮಗೆ ಮಸಿ ಬಳಿಯುವ ಸಾಧ್ಯತೆ ಇದೆ.ನಿಮ್ಮ ಸುತ್ತಮುತ್ತ ಇರುವ ಜನರೊಂದಿಗೆ ಹುಷಾರಾಗಿರಿ.ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಂಡು ಬರುವಂತಹ ಸೂಚನೆ ಇದೆ.ದ್ವಿಚಕ್ರ ವಾಹನ ಸಂಚಾರರು ಜಾಗೃತವಾಗಿ ವಾಹನ ಸಂಚರಿಸಬೇಕು.ಹಣಕಾಸಿನಲ್ಲಿ ಖರ್ಚು ಹೆಚ್ಚಾಗುವ ಸಂಭವ ಬರುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ವೃಷಭ

 ಈ ದಿನ ಪೂರ್ತಿಯಾಗಿ ಕಷ್ಟದ ಸಮಯ.ಆರೋಗ್ಯದ ವಿಚಾರದಲ್ಲಿ
 ಬಹಳ ಎಚ್ಚರಿಕೆ ಇರಲಿ.ಎಲ್ಲ ವಿಧದ ವ್ಯಾಪಾರಿಗಳಿಗೂ ಅಲ್ಪ ಲಾಭ ಮಾತ್ರ ಕಾಣುತ್ತಿದೆ.ನಿಮ್ಮ ಸ್ನೇಹಿತರು ಸಹಕಾರ ನಿಮಗೆ ಅನುಕೂಲ ಕೊಡಬಹುದು.ನಿಮ್ಮಲ್ಲಿ ಇರುವ ಒಂದು ಬೆಲೆಬಾಳುವ ವಸ್ತು ಮಾರಾಟ ಮಾಡುವ ಸಾಧ್ಯತೆಗಳಿವೆ.ನಿಮಗೆ ಅನಗತ್ಯವಾದ ವಿಚಾರದಲ್ಲಿ ಯಾವುದೇ ರೀತಿಯ ಮಧ್ಯಪ್ರವೇಶ ಮಾಡಬಾರದು.ಈ ದಿನ ಹೆಚ್ಚಿನ ಚಿಂತೆ ಬೇಡ ಸ್ವಲ್ಪ ತಾಳ್ಮೆ ಇರಿ.
  ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 

ಪಂಡಿತ್ ಯತೀಂದ್ರ ಭಟ್
9901225989

ಮಿಥುನ

ಚಾಲಕ ವೃತ್ತಿಯಲ್ಲಿರುವವರು ಅಥವಾ ವಾಹನ ವ್ಯಾಪಾರ ಮಾಡುತ್ತಿರುವವರಿಗೆ ಸ್ವಲ್ಪ ಒಳ್ಳೆಯ ಸಮಯ.ಹಣ ಉಳಿತಾಯ ಜಾಸ್ತಿ ಪ್ರಮಾಣದಲ್ಲಿ ಮಾಡಿದ್ದೇ ಆದಲ್ಲಿ ಲಾಭ ಹೆಚ್ಚು ಕಾಣಬಹುದು.ಕೆಲವರು ಆರೋಗ್ಯ ಸಂಬಂಧಪಟ್ಟ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.ನಿಮ್ಮ ಲೆಕ್ಕಾಚಾರಗಳು ಮಾತ್ರ ಹೆಚ್ಚು ಕಡಿಮೆ ಆಗುವುದಿಲ್ಲ.ವಿದ್ಯಾರ್ಥಿಗಳಿಗೆ ಹಣದ ವ್ಯವಹಾರ ಬೇಡ ಎಂದು ಪೋಷಕರು ತಿಳಿ ಹೇಳಿದ್ದಾರೆ.ದೃಢ ನಿರ್ಧಾರವನ್ನು ತಗೊಳ್ಳಕ್ಕೆ ಹೋಗಬೇಡಿ 
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 

ಪಂಡಿತ್ ಯತೀಂದ್ರ ಭಟ್
9901225989

ಕರ್ಕಾಟಕ

ಈ ದಿನ ಹೊಸ ರೂಪದ ವಸ್ತುಗಳ ವ್ಯಾಪಾರಿಗಳಿಗೆ ಉತ್ತಮ ವಿಧದಲ್ಲಿ ಲಾಭ ಕಂಡು ಬರುತ್ತದೆ.ಒಳ್ಳೆ ರೀತಿಯ ಶುಭ ಕಾರ್ಯಗಳನ್ನು ಪ್ರಾರಂಭ ಮಾಡಬೇಕು ಎಂದುಕೊಂಡಲ್ಲಿ ಪ್ರಾರಂಭಿಸಬಹುದು.ಯಾವುದೇ ರೀತಿಯಲ್ಲಿ ಹಣದ ವಿಚಾರವನ್ನು ಚಿಂತೆ ಬಿಡಿ ಯಾವುದಾದರೂ ರೂಪದಲ್ಲಿ ನಿಮಗೆ ಸಹಾಯ ವ್ಯವಸ್ಥೆ ಆಗುತ್ತದೆ.ದೂರದ ಪ್ರಯಾಣ ಮಾಡುವ ಯೋಗವಿದೆ.ಕೆಲಸದ ಒತ್ತಡ ಹೆಚ್ಚುತ್ತಾ ಹೋಗುತ್ತದೆ.
 ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 

ಪಂಡಿತ್ ಯತೀಂದ್ರ ಭಟ್
9901225989

ಸಿಂಹ

ನಿಮ್ಮ ದಿನನಿತ್ಯ ಜೀವನದಲ್ಲಿ ಅತ್ಯುತ್ತಮ ಸಮಯ ಕಾಣಬಹುದು.ಯಾವುದಾದರೂ ಒಂದು ವಿಷಯದಲ್ಲಿ ನಿಮ್ಮ ಹಣ ಸಿಲುಕಿಕೊಂಡ ದ್ದಲ್ಲಿ. ಈ ದಿನ ಬಡ್ಡಿ ಸಹ ಸಿಗುವ ಸಾಧ್ಯತೆಗಳಿವೆ.ಭೂಮಿ ಖರೀದಿ ಮಾಡುವ ಯೋಗ ಇರುತ್ತದೆ. ಆದರೆ ಕೆಲಸ ಅರ್ಧದಲ್ಲಿ ನಿಲ್ಲುವ ಸಾಧ್ಯತೆ ಹೆಚ್ಚಿದೆ. ಅದರಲ್ಲಿ ನೀವು ಕೊಂಡುಕೊಳ್ಳಬೇಕಾದ ಜಮೀನು ಕಾಗದ ಪತ್ರ ಸರಿ ಇರದೆ ಕಾರಣಾಂತರದಿಂದ ಜಾಗೃತವಾಗಿ ವ್ಯವಹಾರ ಮಾಡಬೇಕು.ಕುಟುಂಬ ಅವರ ಜೊತೆಗೆ ಕಾಲ ಕಳೆಯುವ ಸಾಧ್ಯತೆ ಇರುತ್ತದೆ .
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಕನ್ಯಾ

ನೀವು ಮಾಡುತ್ತಿರುವಂಥ ಉದ್ಯೋಗದಲ್ಲಿ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಾ.ಇನ್ನು ಕೆಲವರಿಗೆ ಅವರು ಬಯಸಿದ್ದು ಇದರ ಉದ್ಯೋಗ ಬದಲಾವಣೆ ಅನಿವಾರ್ಯ ಆಗಬಹುದು.ಹಣಕಾಸು ಖರ್ಚು ಹೆಚ್ಚು ಕಾಣುತ್ತವೆ.ಕೆಲವರಿಗೆ ನಿಮ್ಮ ನಿರ್ಧಾರ ತಪ್ಪು ಎನ್ನಬಹುದು ಅವರಿಂದ ಜಾಗ್ರತೆ ವಹಿಸಿ.ಏನೇ ಇರಲಿ ಈ ದಿನ ಸ್ವಲ್ಪ ಜಾಗ್ರತೆಯಾಗಿರಿ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 

ಪಂಡಿತ್ ಯತೀಂದ್ರ ಭಟ್
9901225989

ತುಲಾ

ಈ ದಿನ ನೀವು ಮಾಡುತ್ತಿರುವಂಥ ಖರ್ಚು ನೋಡಿ ನಿಮ್ಮ ಮನೆಯಲ್ಲಿ ಕುಟುಂಬದಲ್ಲಿ ಸ್ವಲ್ಪ ಕಲಹ ಸಂಭವಿಸುತ್ತದೆ.ಆದರೆ ಅನಿರೀಕ್ಷಿತ ಕಾರಣಗಳಿಂದ ನಿಮಗೆ ಬರಬೇಕಾದ ಪಾಲು ಸಂಪೂರ್ಣವಾಗಿ ನಿಮಗೆ ಸೇರುವುದಿಲ್ಲ.ಮಾಸಿಕ ಕುತ್ತು ಚಕ್ರದ ಸಮಸ್ಯೆಯಾಗಬಹುದು.ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ.ನಿಮ್ಮ ಬಳಿ ಸಹಾಯ ಕೇಳಿ ಬರುತ್ತಾರೆ ಅವರಿಗೆ ಉತ್ತಮ ಸಲಹೆ ಕೊಡುವಂಥ ರೀತಿ ನಿಮಗೆ ದೊರಕುವುದು.
 ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ವೃಶ್ಚಿಕ

ಈ ದಿನ ನಿಮ್ಮ ಸುತ್ತಮುತ್ತ ಇರುವಂತಹ ಜನಗಳು ನಿಮ್ಮಿಂದ ಕೆಲ ಪ್ರಮುಖವಾದ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ.ಆದರೆ ನೀವು ಆ ಕೆಲಸ ಜವಾಬ್ದಾರಿಯೊಂದು ತಗೊಂಡಿದ್ದೆ ಆದಲ್ಲಿ ನಿಮ್ಮ ಹೆಸರು ಹಾಳಾಗಬಹುದು.ವಿವಾಹ ನಿಶ್ಚಯ ಆಗಿದ್ದಲ್ಲಿ ದಿನಾಂಕಗಳು ಮುಂದೆ ಹೋಗುವ ಸಾಧ್ಯತೆಗಳು ಇವೆ.ಈ ದಿನ ನಿಮಗೆ ಜಾಸ್ತಿ ಆಯಸ್ಸು ಆಗಬಹುದು.ಆ ಕಾರಣದಿಂದ ಆರೋಗ್ಯದ ಮೇಲೆ ಹೆಚ್ಚು ಗಮನವಿರಲಿ
 ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಮಕರ

ಈ ದಿನ ರಿಯಲ್ ಎಸ್ಟೇಟ್ ಮಾಡಿಕೊಂಡವರಿಗೆ ಉತ್ತಮ ಸಮಯ.ಹಣಕಾಸು ಉತ್ತಮ ರೀತಿಯಲ್ಲಿ ನಿಮಗೆ ಹೊಳೆದು ಬರುತ್ತದೆ.ವಾಹನ ಓಡಿಸುವ ಅನಿವಾರ್ಯ ಇಲ್ಲದಿದ್ದರೆ ಇತರರಿಗೆ ಅವಕಾಶ ಮಾಡಿಕೊಟ್ಟು ನೀವು ಹಿಂದೆ ಕುಳಿತರೆ ಅತ್ಯುತ್ತಮ.ನೀವು ಯಾರನ್ನು ನಂಬುತ್ತೀರೋ ಅವರು ನಿಮಗೆ ನಂಬುವುದಿಲ್ಲ ಇದರಿಂದ ಸ್ವಲ್ಪ ಕಷ್ಟ ಆಗಬಹುದು.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಧನು

ಈ ದಿನ ನಿಮ್ಮ ಆಪ್ತರಿಗೆ ಆರೋಗ್ಯ ಬಾಧೆ ಇರುವುದು.ಆ ಕಾರಣದಿಂದ.ನಿಮ್ಮ ಎಷ್ಟೋ ಕೆಲಸ ಕಾರ್ಯಗಳನ್ನು ಹಿಂದೆ ಬೀಳುವ ಸಾಧ್ಯತೆ ಇರುತ್ತದೆ.ನಿಮ್ಮ ಮಕ್ಕಳು ವಿಚಾರವಾಗಿ ಖರ್ಚು ಹೆಚ್ಚು ಬರಬಹುದು.ನಿಮ್ಮ ನಿತ್ಯದ ಹಳೆಯ ವಿಧಾನದಲ್ಲಿ ಉತ್ತಮ ವ್ಯಾಪಾರ ನಿಮಗೆ ಲಭಿಸುತ್ತದೆ.ಯಾರಿಗೂ ಸಾಲ ನೀಡಲು.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಕುಂಭ

ಮನೆಯಲ್ಲಿ ಇರುವಂಥ ಸಂಬಂಧಿಕರ ಜೊತೆ ಬಿರುಕು ಕಾಣಿಸುತ್ತದೆ.ಇದಕ್ಕೆ ಕಾರಣ ಹಣ.ನಿಮ್ಮದು ಯಾವುದೇ ವಿಚಾರವನ್ನು ನ್ಯಾಯಾಲಯದಲ್ಲಿ ತೊಡಗಿಕೊಂಡಿದ್ದರೆ ತೀರ್ಪು ನಿಮ್ಮ ಕಡೆ ಆಗಬಹುದು.ಒಂದು ಸ್ವಲ್ಪ ಅವಮಾನ ಎದುರಿಸಬಹುದು.ಉದ್ಯೋಗದಲ್ಲಿರುವವರಿಗೆ ದೂರ ಪ್ರಯಾಣ ಯಶಸ್ಸನ್ನು ನೀಡುತ್ತದೆ.ನಿಮ್ಮ ಸುತ್ತಮುತ್ತ ಇರುವಂಥ ಸ್ನೇಹಿತರು ಗುಂಪುಗಾರಿಕೆ ಮಾಡುತ್ತಿರುವುದು
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಮೀನ

ಈ ದಿನ ಉದ್ಯೋಗಿಗಳಿಗೆ ದಿನಪೂರ್ತಿ ಒಂದೇ ಕೆಲಸ ಮಾಡಿ ಬೇಜಾರಾಗಿ ಮನಸ್ಸು ಸ್ವಲ್ಪ ಬದಲಾವಣೆ ಬಯಸುತ್ತದೆ.ನಿಮ್ಮ ಹಳೆಯ ಸ್ನೇಹಿತರೊಂದಿಗೆ ಸಣ್ಣಪುಟ್ಟ ಮನಸ್ತಾಪ ಆಗಬಹುದು.ಅದರಿಂದ ನೀವು ವಾದ ವಿವಾದವನ್ನು ಮಾಡಲಿಕ್ಕೆ ಹೋಗಬೇಡಿ.ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಿ.ಹಣಕಾಸಿನ ಖರ್ಚು ಜಾಸ್ತಿ ಆಗದಂತೆ ಎಚ್ಚರ ವಹಿಸಿ.ಮನಸ್ಸಿನಲ್ಲಿ ಹಲವು ಗೊಂದಲ.ಕೆಲವರು ಹೊಸ ಸ್ನೇಹಿತರು ನಿಮ್ಮ ಜೊತೆ ಕೈಜೋಡಿಸುತ್ತಾರೆ
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 

ಪಂಡಿತ್ ಯತೀಂದ್ರ ಭಟ್
9901225989

Tuesday, September 25, 2018

ನಿತ್ಯ ಭವಿಷ್ಯ, ಈ ದಿನ ನಿಮ್ಮ ರಾಶಿಯಲ್ಲಿ ನಿಮ್ಮ ಭವಿಷ್ಯ ಹೇಗಿದೆ ನೋಡಿ .

 
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ಪರಿಹಾರದಲ್ಲಿ ಚಾಲೆಂಜ್. ಪಂಡಿತ್, ಯತೀಂದ್ರ ಭಟ್ 9901225989.
ನಿಮ್ಮ ಜೀವನದ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಉದ್ಯೋಗ ಹಣಕಾಸು ವ್ಯವಹಾರ ಶಿಕ್ಷಣ ಮಕ್ಕಳ ಕಲಹ ಶತ್ರು ಇತ್ಯಾದಿ ಸಮಸ್ಯೆಗಳಿಗೆ 9 ದಿನದಲ್ಲಿ ಸೂಕ್ತ ಪರಿಹಾರ.


ಮೇಷ

 


ದುಡಿಯುತ್ತಿದ್ದವರಿಗೆ ಉತ್ತಮ ಅವಕಾಶ. ನೀವೇ ಮಾಡಬೇಕು ಎಂದು ನಿಮ್ಮಿಂದಲೇ ಕೆಲಸಗಳನ್ನು ಕೇಳಿ ಮಾಡಿಸಿಕೊಂಡು ಹೋಗುವವರ ಸಂಖ್ಯೆ ಹೆಚ್ಚುತ್ತದೆ.ಅನಾರೋಗ್ಯ ಸಮಸ್ಯೆಗಳು ನಾಶವಾಗುತ್ತವೆ.ನಡೆದುಕೊಂಡು ಹೆಚ್ಚು ಓಡಾಡುವುದರಿಂದ ನಿಮ್ಮ ಶರೀರ ಕಟ್ಟುಮಸ್ತಾಗಿ, ಅನಾರೋಗ್ಯ ಸಮಸ್ಯೆಗಳು ನಾಶವಾಗುತ್ತವೆ 
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ವೃಷಭ


ಈ ದಿನ ನಿಮಗೆ ಬೇರೆ ಊರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸಿ. ವ್ಯಾಪಾರಿಗಳಿಗೂ ಚೆನ್ನಾಗಿ ಇರುತ್ತದೆ. ಅದರಲ್ಲಿಯೂ ವಿದ್ಯಾ ಸಂಸ್ಥೆಯನ್ನು ನಡೆಸುತ್ತಿರುವವರಿಗೆ ಲಾಭದಾಯಕವಾಗಿ ಕಂಡು ಬರುತ್ತಿದೆ.ತಂದೆಗೆ ನಿಮ್ಮಿಂದ ಸಹಾಯ ಪಡೆಯ ಬೇಕಾದ ಅವಶ್ಯ ಬರುತ್ತದೆ.

ಪಂಡಿತ್ ಯತೀಂದ್ರ ಭಟ್
9901225989

ಮಿಥುನ

ಕಬ್ಬಿಣದ ವ್ಯಾಪಾರ ಅಥವಾ ಕಬ್ಬಿಣದ ಉತ್ಪನ್ನಗಳ ವ್ಯಾಪಾರ ಮಾಡುವವರಿಗೆ ಕಷ್ಟದ ಸಮಯ. ವ್ಯಾಪಾರದಲ್ಲಿ ಸಾಲ ಕೊಡಲು ಹೋಗಬೇಡಿ. ಈ ತನಕ ನಿಮ್ಮ ಪರವಾಗಿ ಮಾತನಾಡುತ್ತಿದ್ದ ನಿಮ್ಮವರೇ ಕೆಲ ವಿಚಾರಗಳಲ್ಲಿ ಗೊಂದಲಗಳನ್ನು ಸೃಷ್ಟಿಸಿಬಿಡುತ್ತಾರೆ. ಈ ತಕ್ಷಣದ ಬದಲಾವಣೆ ನಿಮಗೆ ಆಶ್ಚರ್ಯದ ಸಂಗತಿ ಆಗಿಬಿಡುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ (9)ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಕರ್ಕಾಟಕ



ಯಾವುದೇ ಪ್ರಮುಖವಾದ ವಿಚಾರಗಳು ಇದ್ದಾಗ ಗುರು- ಹಿರಿಯರ ಮಾರ್ಗದರ್ಶನ ಪಡೆಯಿರಿ. ಆಹಾರ ಸ್ವೀಕಾರ ಮಾಡುವಾಗ ಸಹ ಅಷ್ಟೇ; ಯಾವ ಆಹಾರ ನಿಮಗೆ ಪಚನ ಆಗೋದಿಲ್ಲ- ಸರಿಯಾಗಿ ಜೀರ್ಣ ಆಗೋದಿಲ್ಲ ಎಂದು ನಿಮಗೆ ಮೊದಲೇ ತಿಳಿದಿದೆಯೋ ಅಂಥ ಆಹಾರ ಮೊದಲು ವರ್ಜಿಸಿ.
ಸ್ವಲ್ಪ ಅವಮಾನ ಅಹಿತಕರ ಘಟನೆಗಳು ಆಗುತ್ತವೆ.


ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಸಿಂಹ

ಹಣ ಚನ್ನಾಗಿ ಕೈಯಲ್ಲಿ ಓಡಾಡುತ್ತದೆ. ಅದಕ್ಕೇ ನೀವು ಈ ಹಣವನ್ನು ನೀರಿನಂತೆ ಖರ್ಚು ಸಹ ಮಾಡುತ್ತೀರಿ. ವ್ಯಾಪಾರಿಗಳಿಗೆ ಒಳ್ಳೆ ಲಾಭ ಇದೆ. ಆದರೆ ಕೆಲಸಗಾರರು ಕೆಲಸಕ್ಕೆ ಬಾರದೇ ಕೈ ಕೊಡದಂತೆ ಎಚ್ಚರ ವಹಿಸಿ. ನೀವು ಹುಡುಕುತ್ತಿದ ಬಳ್ಳಿ ಕಾಲಿಗೇ ಬಂದು ಸುತ್ತುಕೊಂಡಂತೆ ಕೆಲ ವಿಚಾರ ಹಾಗೂ ವ್ಯಕ್ತಿಗಳು ಆಶ್ಚರ್ಯವಾಗಿ ನಿಮ್ಮನ್ನೇ ಹುಡುಕುತ್ತಾ ಬರುತ್ತಾರೆ.ಆದರೆ ನೆನಪಿಡಿ, ಯಾರಿಗೂ ಸಾಲ ಕೊಡಬೇಡಿ ಅಥವಾ ನಿಮ್ಮ ಜಾಮೀನಿನ ಮೇಲೆ ಇತರರಿಗೆ ಸಾಲ ಕೊಡಿಸ ಬೇಡಿ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ(9) ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಕನ್ಯಾ


ಮಾತಿನ ಮಲ್ಲ ಆಗಿರುವ ನೀವು ಸಹ ಯಾವಾಗ, ಎಲ್ಲಿ- ಏನು ಮಾತನಾಡಬೇಕು ಎಂದು ಅರಿಯದೆ ಸ್ವಲ್ಪ ಎಡವಬಹುದು. ಆದ್ದರಿಂದ ಹೇಗೆಂದರೆ ಹಾಗೆ ನಾಲಗೆ ಹರಿಬಿಡದಂತೆ ಎಚ್ಚರ ವಹಿಸಿ.ಇಬ್ಬರ ಜಗಳದ ಮಧ್ಯೆ ನೀವು ಹಂಚಿ ಹೋಗುತ್ತೀರಿ. ಯಾರ ಪರ ವಹಿಸಿಕೊಳ್ಳಲಿ ಎಂದು ಚಿಂತಾಕ್ರಾಂತರಾಗುತ್ತೀರಿ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ (9)ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ತುಲಾ


ಉದ್ಯೋಗಿಗಳಿಗೆ ಮಾತ್ರ ಕೆಲಸದಲ್ಲಿ ನಿಧಾನವಾಗಲಿದೆ. ಅವರ ಅರ್ಜಿಗಳು ಅತ್ತ ತಿರಸ್ಕಾರವೂ ಆಗುವುದಿಲ್ಲ, ಇತ್ತ ಪರಿಗಣನೆಗೂ ತೆಗೆದುಕೊಳ್ಳಲಾಗುವುದಿಲ್ಲ. ಆದರೆ ನಿಮಗೆ ದುಡ್ದಿನ ಸಮಸ್ಯೆ ಕಾಡದು. ಗರಿಗರಿ ನೋಟಿನ ಪರಿಮಳ ಸೂಸುವ ಯೋಗವಿದೆ.ನಿಮ್ಮ ಆರೋಗ್ಯ ಸುಧಾರಿಸಲಿದೆ. ನೆನಪಿಡಿ, ಸುಳ್ಳು ಹೇಳಬೇಡಿ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ವೃಶ್ಚಿಕ
ಶತ್ರುಗಳ ಕಾಟ ಹೆಚ್ಚಾಗಲಿದೆ. ಕುಟುಂಬದಲ್ಲಿ ಶತ್ರುಗಳು ಹುಳಿ ಹಿಂಡುತ್ತಾರೆ ಅಥವಾ ನಿಮ್ಮ ಜೇಬಿಗೇ ಕನ್ನ ಹಾಕುತ್ತಾರೆ. ವ್ಯಾಪಾರ ಮಾಡುವವರಿಗೂ ಪ್ರತಿಸ್ಪರ್ಧಿಗಳು ನೀಡುವ ಸ್ಪರ್ಧೆ ಹೆಚ್ಚಾಗಲಿದೆ. ನೀವು ಬೇಡ ಎಂದು ಬಿಟ್ಟ ಪದಾರ್ಥಗಳಿಗೆ ಎಲ್ಲಿಲ್ಲದ ಬೆಲೆ ಬಂದು, ನೀವು ಆರಿಸಿದ ವಿಚಾರ- ವ್ಯಕ್ತಿ ಅಥವಾ ಪದಾರ್ಥ ತನ್ನ ಬೆಲೆ ಕಳೆದುಕೊಳ್ಳುತ್ತದೆ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ(9) ದಿನಗಳಲ್ಲಿ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಮಕರ

ಇತರರು ಮಾಡುವ ತಪ್ಪುಗಳನ್ನು ಹುಡುಕಲು ಹೋಗಿ ನೀವು ಈಗಾಗಲೇ ಮಾಡಿದ ತಪ್ಪಿನ ಶಿಕ್ಷೆ ಅನುಭವಿಸಬೇಕಾಗುವುದು. ಓದುವ ಭರದಲ್ಲಿ ಅನ್ನ- ಆಹಾರ ತ್ಯಜಿಸಬೇಡಿ. ವಿದ್ಯೆಯಷ್ಟೇ ಆರೋಗ್ಯವೂ ಮುಖ್ಯ. ಆಹಾರ ವ್ಯತ್ಯಾಸದಿಂದ ವಾರಾಂತ್ಯದಲ್ಲಿ ಆರೋಗ್ಯ ಬಾಧೆ ಕಾಡಲಿದೆ.

ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಧನು

ಆಲಸ್ಯ ಹೆಚ್ಚಾಗುತ್ತದೆ. ಜೊತೆಗೆ ಹಣದ ವಿಚಾರವಾಗಿ ಬೇಸರ ಕಾಡುತ್ತದೆ. ಬರಬೇಕಾದ ಹಣದ ವಿಚಾರದಲ್ಲಿ ಬಕ ಪಕ್ಷಿಯಂತೆ ಕಾತರರಾಗಿ ಇರುತ್ತೀರಿ. ಅನುಕಂಪ ಮೂಡುವ ನಿಮ್ಮ ಸ್ಥಿತಿ ಕಂಡು ಕೆಲ ಸ್ನೇಹಿತರು ಅವರ ಕೈಲಾದಷ್ಟು ಸಹಾಯ ಮಾಡುತ್ತಾರೆ.ನಿಷ್ಠುರವಾಗಿ ನಿಮಗೆ ಬರಬೇಕಾದ ಹಣ ಕೇಳಿ ಪಡೆಯಿರಿ.
ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ(9) ದಿನಗಳಲ್ಲಿ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಕುಂಭ


ಅಂದುಕೊಂಡ ಕೆಲಸಗಳು ಹೂವು ಎತ್ತಿದಂತೆ ಮುಗಿದು ಹೋಗುತ್ತವೆ. ವ್ಯಾಪಾರಿಗಳಿಗೂ ಲಾಭಪ್ರದವಾಗಿದೆ. ದೂರ ಪ್ರಯಾಣಗಳಂತೂ ಒಳ್ಳೆಯ ಲಾಭ ಹಾಗೂ ಕೀರ್ತಿ ಎರಡನ್ನೂ ನೀಡುವ ಸಾಧ್ಯತೆಗಳು ಹೆಚ್ಚು.ಅವಿವಾಹಿತರಿಗೆ ವಿವಾಹದ ಮಾತುಕತೆ, ವಿವಾಹ ತೀರ್ಮಾನ ಇತ್ಯಾದಿ ಆಗುವ ಯೋಗಫಲವಿದೆ
ಪಂಡಿತ್ ಯತೀಂದ್ರ ಭಟ್
9901225989

ಮೀನ

ಗೆಳತಿಯರೊಂದಿಗೆ ಚಿಕ್ಕದಾಗಿ ಮುನಿಸಿಕೊಳ್ಳುತ್ತೀರಿ. ಅಡುಗೆ ಮಾತ್ರ ಬಹಳ ಅದ್ಭುತವಾಗಿ ಮಾಡುತ್ತೀರಿ. ಆದರೆ ಅದನ್ನು ತಿಂದು ನಿಮ್ಮನ್ನು ಹೊಗಳಲು ಮಾತ್ರ ಜನರಿಲ್ಲ. ಮರೆತು ಹೋಗುವ ಕಾಯಿಲೆ ಮತ್ತೆ ನಿಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತದೆ. ಸ್ವಲ್ಪ ಧ್ಯಾನ, ಪ್ರಾಣಾಯಾಮ ಇತ್ಯಾದಿಗಳನ್ನು ರೂಢಿಸಿಕೊಂಡರೆ ಉತ್ತಮ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989